| next >
                                  < previous
                                  ಆದಿಚುಂಚನಗಿರಿ
                                    
 
 ಐತಿಹಾಸಿಕ ತಾಣ. 
                                    ದೂರ                 :  96 ಕಿ.ಮೀ. ಬೆಂಗಳೂರಿನಿಂದ.
                                    ಮಂಡ್ಯ(ಜಿ). ಎತ್ತರ                 : 1000 ಮೀ. ಇಲ್ಲಿನ ವಿಶೇಷ         : ಆದಿಚುಂಚನಗಿರಿ ಮಠ,
                                    ಗಂಗಾಧರೇಶ್ವರ ದೇವಸ್ಥಾನ. ಸೂಕ್ತ ಸಮಯ         : ಛಳಿಗಾಲ ನಾವು ಹೋದ ದಿನಾಂಕ
                                    : ಮೇ 18, 2008
                                    
 >> more
                                  photos of aadichunchanagiri
                                  ಬೇಲೂರು ಹಳೆಬೀಡು
                                    
 
 ಬೇಲೂರು ಹೊಯ್ಸಳರ ರಾಜಧಾನಿ.
                                    ಬೇಲೂರಿನಲ್ಲಿ ಚೆನ್ನಕೇಶ್ವರ
                                    ಹಾಗೂ ಹಳೆಬೀಡಿನಲ್ಲಿ ಹೊಯ್ಸಳೇಶ್ವರ
                                    ದೇವಾಲಯವಿದೆ. ದೂರ                     
                                     : 222 ಕಿ.ಮೀ ಬೆಂಗಳೂರಿನಿಂದ.
                                    150 ಕಿ.ಮೀ ಮೈಸೂರಿನಿಂದ.
 (ಬೇಲೂರಿನಿಂದ
                                    ಹಳೆಬೀಡು 16 ಕೀ.ಮೀ)
 ಇಲ್ಲಿನ
                                    ವಿಶೇಷ            : ಹೊಯ್ಸಳ
                                    ಶೈಲಿಯ ದೇವಾಲಯ. ದೇವಸ್ಥಾನದ
                                    ಸುತ್ತಲೂ ಸುಂದರವಾದ ಕೆತ್ತನೆ.
                                    (ದರ್ಪಣ ಸುಂದರಿ ಮುಖ್ಯ ಆಕರ್ಷಣೆ)
 ಸೂಕ್ತ ಸಮಯ          
                                    : ಚಳಿಗಾಲ, ಬೇಸಿಗೆಕಾಲ.
 ನಾವು
                                    ಹೋದ ದಿನಾಂಕ : 8 ಎಪ್ರಿಲ್
                                    2008
 >> more
                                  photos of belur and halebeedu
                                  ಮಲೆ ಮಹದೇಶ್ವರ ಬೆಟ್ಟ
                                    ಮತ್ತು ಹೊಗೆನಿಕಲ್ ಜಲಪಾತ
                                    
 
 ಏಳು ಬೆಟ್ಟದ ಮಧ್ಯ ಇರುವ
                                    ಈ ಶಿವನ ದೇವಾಲಯ ಭಕ್ತರಿಗೆ
                                    ಮಾತ್ರವಲ್ಲ, ಪರಿಸರ ಪ್ರೇಮಿಗಳಿಗೂ
                                    ಇಷ್ಟವಾಗುತ್ತದೆ. 
                                    ದೂರ                 : 150 ಕಿ.ಮೀ. ಮೈಸೂರಿನಿಂದ.
                                    210 ಕಿ.ಮೀ, ಬೆಂಗಳೂರಿನಿಂದ. ಎತ್ತರ                 : 930 ಮೀ. ಇಲ್ಲಿನ ವಿಶೇಷ         : ದಟ್ಟ ಕಾಡು. ಕಾಡುಗಳ್ಳ
                                    ವೀರಪ್ಪನ್ ವಾಸವಾಗಿದ್ದು
                                    ಇದೇ ಮಲೆ ಮಹದೇಶ್ವರ ಕಾಡಿನಲ್ಲಿ.
                                    ನಾಗಮಲೆ : ಕಲ್ಲಿನ ಆಕಾರ ಲಿಂಗವನ್ನು
                                    ಕಾಪಾಡುತ್ತಿರುವ ಹಾವಿನ
                                    ಹೆಡೆಯಂತಿದೆ.  ಸೂಕ್ತ ಸಮಯ         : ಛಳಿಗಾಲ ನಾವು ಹೋದ ದಿನಾಂಕ : ನವಂಬರ್ 1, 2007
                                    
 >> more
                                  more photos of MMhills
                                  ತೊಣ್ಣೂರ ಕೆರೆ
                                    
 
 ಯಾದವನದಿಗೆ ರಾಮಾನುಜ
                                    ರಾಜ 1000 ವರ್ಷ ಹಿಂದೆ ಕಟ್ಟಿಸಿದ
                                    ಸಣ್ಣ ಅಣೆಕಟ್ಟೇ ಈ ತೊಣ್ಣೂರ
                                    ಕೆರೆ. ಪಿಕ್ನಿಕ್ ಗೆ ಹೋಗಿ
                                    ಬರಬಹುದಾದಂತಹ ಸುಂದರ ಜಾಗ. 
                                    ದೂರ                 : 30 ಕಿ.ಮೀ. ಮೈಸೂರಿನಿಂದ.
                                    130 ಕಿ.ಮೀ, ಬೆಂಗಳೂರಿನಿಂದ. ಮಂಡ್ಯ
                                    (ಜಿ) ಪಾಂಡವಪುರ (ತಾ) ಇಲ್ಲಿನ ವಿಶೇಷ         : ಸುತ್ತಲೂ ಕಲ್ಲುಬಂಡೆ
                                    ತುಂಬಿರುವ ಸಣ್ಣ ಸಣ್ಣ ಗುಡ್ಡಗಳು. ಸೂಕ್ತ ಸಮಯ         : ಛಳಿಗಾಲ ನಾವು ಹೋದ ದಿನಾಂಕ
                                    : ಸೆಪ್ಟೆಂಬರ್ 30, 2007  
                                    
 photos of tonnur lake
                                  ವೈನಾಡು
                                    
 
 ಶ್ರೀಮಂತ ಕಾಡನ್ನು
                                    ಹೊಂದಿದ ಕೇರಳದ ಒಂದು ಜಿಲ್ಲೆ.
                                    "God's own country". 
                                    ದೂರ                 :  260 ಕಿ.ಮೀ. ಬೆಂಗಳೂರಿನಿಂದ.
                                    120 ಕಿ.ಮೀ. ಮೈಸೂರಿನಿಂದ ಎತ್ತರ                 :  700 ರಿಂದ 2100 ಮೀ. ಸೂಕ್ತ ಸಮಯ         : ಛಳಿಗಾಲ ನಾವು ಹೋದ ದಿನಾಂಕ : ಸೆಪ್ಟೆಂಬರ್ 28, 2007
                                    
 more details about wayanad
                                  photos of waynad
                                  ಕೊಡಚಾದ್ರಿ
                                    
 
 ಕೊಡಚಾದ್ರಿ ಮಲೆನಾಡಿನ
                                    ಮಧ್ಯದಲ್ಲಿ ತಲೆಯೆತ್ತಿ
                                    ನಿಂತಿರುವ ಒಂದು ಬೆಟ್ಟ.
                                    ಸುತ್ತಲೂ ದಟ್ಟ ಕಾಡು. ಪ್ರಕೃತಿ
                                    ಪ್ರಿಯರು ಮತ್ತು ಚಾರಣಗಾರರಿಗೆ
                                    ಸ್ವರ್ಗ.   
                                    ದೂರ                 : 400 ಕಿ.ಮೀ, ಬೆಂಗಳೂರಿನಿಂದ.
                                    ಶಿವಮೊಗ್ಗ (ಜಿ), ಹೊಸನಗರ (ತಾ)  ಎತ್ತರ                 : 1343 ಮೀ  ಇಲ್ಲಿನ ವಿಶೇಷ        
                                    : ಕೊಲ್ಲೂರು ಮೂಕಾಂಬಿಕೆಯ
                                    ಮೂಲ ಸ್ಥಾನ. ಸುಂದರ ಸೂರ್ಯಾಸ್ತ.
                                    ಶಂಕರಾಚಾರ್ಯರು ಧ್ಯಾನ
                                    ಮಾಡಿದ ಜಾಗ. ಸೂಕ್ತ ಸಮಯ         : ಛಳಿಗಾಲ ನಾವು ಹೋದ ದಿನಾಂಕ
                                    : ಸೆಪ್ಟೆಂಬರ್
                                    10, 2007
                                    
 photos of KoDachadri
                                  ಚುಂಚನಕಟ್ಟೆ 
                                    
 
 ಕಾವೇರಿ ನದಿಯು 20 ಮೀ
                                    ಎತ್ತರದಿಂದ ರಭಸವಾಗಿ ಧುಮುಕಿ
                                    ಕಣ್ಸೆಳೆಯುವ ಸ್ಥಳ. ದೂರ            :
                                    50 ಕಿ.ಮೀ ಮೈಸೂರಿನಿಂದ, ಮೈಸೂರು
                                    (ಜಿಲ್ಲೆ)ಇಲ್ಲಿನ ವಿಶೇಷ
                                     : ಶ್ರೀರಾಮ ವನವಾಸದ ಸಮಯದಲ್ಲಿ
                                    ಚುಂಚ ಮತ್ತು ಚುಂಚಿ ಎಂಬ
                                    ದಂಪತಿಯ ಆತಿಥ್ಯ ಸ್ವೀಕರಿಸಿದ
                                    ಜಾಗ.
 (ಕೋದಂಡರಾಮನ ದೇವಾಲಯ)
 ಸೂಕ್ತ ಸಮಯ  : ಛಳಿಗಾಲ,
                                    ಮಳೆಗಾಲದ ಆರಂಭ.
                                    
 photos of chunchanakatte
                                  ಶಿವನಸಮುದ್ರ
                                    
                                     
 ಇಲ್ಲಿ ಕವೇರಿ ನದಿಯು
                                    ಇಬ್ಭಾಗವಾಗಿ ಗಗನಚುಕ್ಕಿ
                                    ಹಾಗೂ ಭರಚುಕ್ಕಿ ಜಲಪಾತಗಳಾಗಿ
                                    ಧುಮುಕುತ್ತವೆ.   ದೂರ          
                                    : 139 ಕಿ.ಮೀ ಬೆಂಗಳೂರಿನಿಂದ, 
                                    85 ಕಿ.ಮೀ ಮೈಸೂರಿನಿಂದ. ಮಂಡ್ಯ
                                    (ಜಿಲ್ಲೆ).
 (ಗಗನಚುಕ್ಕಿ ಇಂದ
                                    ಭರಚುಕ್ಕಿ 8 ಕಿ.ಮೀ)
 ಎತ್ತರ
                                    : 90 ಮೀ.
 ಇಲ್ಲಿನ ವಿಶೇಷ
                                    : ಏಶಿಯಾದ ಎರಡನೇ ವಿದ್ಯುತ್ಸ್ಥಾವರ.
 ಸೂಕ್ತ ಸಮಯ :  ಮಳೆಗಾಲ,
                                    ಛಳಿಗಾಲ.
 photos of shimsha
                                  ಬಿಳಿಗಿರಿ ರಂಗನ ಬೆಟ್ಟ
                                    
 
 ಪೂರ್ವ ಹಾಗೂ ಪಶ್ಚಿಮ
                                    ಘಟ್ಟಗಳನ್ನು ಒಂದುಗೂಡಿಸುವ
                                    ಈ ಬೆಟ್ಟಗಳ ಸಾಲು ಪ್ರಕೃತಿ
                                    ಪ್ರಿಯರ ನೆಚ್ಚಿನ ತಾಣವಾಗುವುದರಲ್ಲಿ
                                    ಸಂಶಯವಿಲ್ಲ.   ದೂರ          
                                    : 90 ಕಿ.ಮೀ ಮೈಸೂರಿನಿಂದ, 220 ಕಿ.ಮೀ
                                    ಬೆಂಗಳೂರಿನಿಂದ. ಚಾಮರಾಜನಗರ
                                    (ಜಿಲ್ಲೆ)
 ಇಲ್ಲಿನ ವಿಶೇಷ
                                    : ಬಿಳಿಗಿರಿ ರಂಗನಾಥಸ್ವಾಮಿ
                                    ದೇವಾಲಯ.
 ಎತ್ತರ          
                                    : 1400 - 1800 ಮೀ .
 ಸೂಕ್ತ ಸಮಯ : ಚಳಿಗಾಲ,
                                    ಆರಂಭದ ಬೇಸಿಗೆಕಾಲ.
 photos of BR Hills
                                  |